ಹಳೆ ಮನೆ ನವೀಕರಣಕ್ಕೆ ಸರ್ಕಾರದಿಂದ ₹2.5 ಲಕ್ಷ ಸಹಾಯಧನ – ನಿಮ್ಮ ಮನೆಯ ಕನಸು ಈಗ ನಿಜವಾಗುತ್ತದೆ!

ಇಂದಿನ ಕಾಲದಲ್ಲಿ ಮನೆ ಎಂಬುದು ಕೇವಲ ವಾಸಿಸುವ ಜಾಗವಲ್ಲ, ಅದು ನಮ್ಮ ಬದುಕಿನ ಭದ್ರತೆ, ಗೌರವ ಮತ್ತು ನೆಮ್ಮದಿಯ ಪ್ರತೀಕ. ಆದರೆ ಕೆಲವು ಕುಟುಂಬಗಳು ಇನ್ನೂ ಹಳೆಯ, ಬಿರುಕು ಬಿಟ್ಟ ಮನೆಗಳಲ್ಲಿ ವಾಸಿಸುವ ಪರಿಸ್ಥಿತಿಗೆ ಸಿಲುಕಿರುವುದು ವಾಸ್ತವ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಈಗ ಮುಂದೆ ಬಂದಿದೆ. Renovation ಹಳೆಯ ಮನೆ ರಿಪೇರಿ ಹಾಗೂ ನವೀಕರಣಕ್ಕೆ ಗರಿಷ್ಠ ₹2.5 ಲಕ್ಷದ ಸಹಾಯಧನ ನೀಡುವ ವಿಶೇಷ ಯೋಜನೆ ಈಗ ಜಾರಿಗೆ ಬಂದಿದೆ. WhatsApp Group Join Now ಈ … Read more

ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೆ ನೋಡಿ – ರಾತ್ರೋರಾತ್ರಿ ಹೊಸ ರೂಲ್ಸ್ – Cheque book rules

ಬ್ಯಾಂಕ್ ಅಕೌಂಟ್ ಇರುವ ಎಲ್ಲಾ ಗ್ರಾಹಕರಿಗೆ ಬಿಗ್ ಶಾಕ್. ನೀವು ಯಾವುದೇ ಬ್ಯಾಂಕ್ ನ ಅಕೌಂಟ್ ಹೊಂದಿದ್ರೆ ಹಾಗೂ ನಿಮ್ಮ ಬಳಿ ಚೆಕ್ ಬುಕ್ ಇದ್ದರೆ, ಅಂದರೆ ದೇಶದಲ್ಲಿ ಅತೀ ಹೆಚ್ಚಾಗಿ ಸಾಲ ಪಡೆಯುವ ವೇಳೆಯಲ್ಲಿ ಹಾಗೂ ಯಾರಿಗಾದರೂ ದೊಡ್ಡ ಮೊತ್ತದ ಹಣವನ್ನ ಕೊಡಲು ಅಥವಾ ವ್ಯವಹರಿಸಲು ಚೆಕ್ ನ್ನ ಬಳಕೆ ಮಾಡಲಾಗುತ್ತದೆ. WhatsApp Group Join Now ದೇಶದಲ್ಲಿ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಅಂತಾನೆ ಹೆಸರುವಾಸಿಯಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ HDFC … Read more

Recharge Plans : ಜಿಯೋ ಗ್ರಾಹಕರಿಗೆ ನಿರಾಸೆ! ಇನ್ಮೇಲೆ ಇರಲ್ಲ ಈ ರೀಚಾರ್ಜ್‌ ಪ್ಲಾನ್‌

ಟೆಲಿಕಾಂ ವಲಯದಲ್ಲಿ (Telecom) ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಗ್ರಾಹಕರನ್ನು ಗಿಟ್ಟಿಸಿಕೊಂಡವರಲ್ಲಿ ಜಿಯೋ (Jio) ಕೂಡಾ ಒಂದು. ಆಫರ್ಸ್‌ ಮೇಲೆ ಆಫರ್ಸ್‌ ನೀಡುವ ಮೂಲಕ ಹಲವಾರು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಜಿಯೋ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮೇಲೆ ಜನರ ನೆಚ್ಚಿನ ರೀಚಾರ್ಜ್‌ ಯೋಜನೆಗೆ ಬ್ರೇಕ್‌ ಹಾಕಲಿದೆ. WhatsApp Group Join Now ರಿಲಯನ್ಸ್‌ ಜಿಯೋ ತನ್ನ ಎಂಟ್ರಿ-ಲೆವೆಲ್ ಪ್ಲಾನ್ (1 GB/ದಿನ, ₹249, 28 ದಿನಗಳು) ನಿಲ್ಲಿಸುವುದಾಗಿ ಘೋಷಿಸಿದೆ. ಜಿಯೋ ಈ ನಿರ್ಧಾರದ ಬೆನ್ನಲ್ಲೇ, … Read more

ಬಾಡಿಗೆ ಮನೆ ಅಡ್ವಾನ್ಸ್ ವಿಚಾರವಾಗಿ ಸುಪ್ರೀಂ ಕೋರ್ಟ್ ಹೊಸ ತೀರ್ಪು | ಏನಿದು ಹೊಸ ನಿಯಮ.?

ನೀವು ಕೂಡ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಾ ಇದ್ದೀರಾ.? ಹಾಗಾದರೆ ಕರ್ನಾಟಕ ರಾಜ್ಯ ಸರ್ಕಾರ ಈಗ ಬಾಡಿಗೆ ಮನೆ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಹೊಸ ನಿಯಮ ಒಂದನ್ನ ಜಾರಿಗೆ ತಂದಿದೆ. ಸಾಮಾನ್ಯವಾಗಿ ಒಂದು ಬಾಡಿಗೆ ಒಪ್ಪಂದವನ್ನ ಮಾಡಿಕೊಳ್ಳಬೇಕು ಅಂತಿದ್ರೆ ಒಂದಿಷ್ಟು ಅಡ್ವಾನ್ಸ್ ಹಣವನ್ನ ಕಡ್ಡಾಯವಾಗಿ ಕೊಡಬೇಕಾಗುತ್ತದೆ. ಆದರೆ ಈಗ ಅಡ್ವಾನ್ಸ್ ಹಣಕ್ಕೂ ಸಂಬಂಧಪಟ್ಟಂತೆ ಕೆಲವು ಅವ್ಯವಹಾರಗಳು ನಡೀತಾ ಇದೆ. ಈ ಕಾರಣಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಈಗ ಬಾಡಿಗೆ ಮನೆಯ ಅಡ್ವಾನ್ಸ್ ಹಣಕ್ಕೆ ಸಂಬಂಧಪಟ್ಟಂತೆ ರಾಜ್ಯಾಧ್ಯಂತ ಹೊಸ ನಿಯಮವಂದನ್ನ … Read more

ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಬಾಕಿ ಇದ್ದವರಿಗೆ ದೊಡ್ಡ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ.!

ನೀವು ಮೈಕ್ರೋ ಫೈನಾನ್ಸ್ ಅಥವಾ ಸಣ್ಣ ಪುಟ್ಟ ಸಹಕಾರಿ ಸಂಘಗಳಲ್ಲಿ ಸಾಲವನ್ನ ಮಾಡಿಕೊಂಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಈ ಆದೇಶವನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ಮೈಕ್ರೋ ಫೈನಾನ್ಸ್ ಗಳಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಬಹು ದೊಡ್ಡ ಆದೇಶವನ್ನು ಹೊರಡಿಸಿದ್ದಾರೆ. WhatsApp Group Join Now ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಕ್ರೋ ಫೈನಾನ್ಸ್ ಮತ್ತು ಸಣ್ಣ ಪುಟ್ಟ ಸಂಸ್ಥೆಗಳಲ್ಲಿ ಸಾಲವನ್ನ ಮಾಡಿದವರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹಾಗಾದ್ರೆ ಮೈಕ್ರೋ ಫೈನಾನ್ಸ್ ಅಥವಾ … Read more

15 ವರ್ಷದ ಯಾವುದೇ ವಾಹನ ಇದ್ದರೂ ಹೊಸ ರೂಲ್ಸ್ | 15 Year Old Vehicles Rules

ಇದೀಗ ಹಳೆ ವಾಹನ ಓಡಿಸುವರಿಗೆ ಶಾಕಿಂಗ್ ಸುದ್ದಿಯೊಂದಿದೆ. ಇನ್ಮುಂದೆ ಫಿಟ್ನೆಸ್ ಸರ್ಟಿಫಿಕೇಟ್ ದರ ಭಾರೀ ದುಬಾರಿ ಆಗಲಿದ್ದು, ಇದೀಗ ಕೇಂದ್ರ ಸರ್ಕಾರ ಈ ದರವನ್ನ ದುಪ್ಪಟ್ಟು ಹೆಚ್ಚು ಮಾಡಿದೆ. ಹಾಗಿದ್ರೆ ಎಷ್ಟು ದರ ಹೆಚ್ಚು ಮಾಡಿದೆ ನೋಡೋಣ. WhatsApp Group Join Now ಕೇಂದ್ರ ಸರ್ಕಾರವು ಕೇಂದ್ರ ಮೋಟಾರ್ ವಾಹನ ನಿಯಮಗಳನ್ನ ತಿದ್ದುಪಡಿ ಮಾಡಿದೆ. ಇದೀಗ ದೇಶದಾದ್ಯಂತ ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕವನ್ನ ಪ್ರಸ್ತುತ ಮಟ್ಟಕ್ಕಿಂತ ಹತ್ತು ಪಟ್ಟು ಹೆಚ್ಚಿಸಿದೆ. ಹೊಸ ನಿಯಮಗಳ ಅಡಿಯಲ್ಲಿ ಹೆಚ್ಚಿನ ಫಿಟ್ನೆಸ್ … Read more

ಸರ್ಕಾರೀ ನೌಕರರ ನಿವೃತಿ ವಯಸ್ಸು 60 ಅಲ್ಲ, ಹೊಸ ಬದಲಾವಣೆ | Govt Employees Retirement Age

ಸರ್ಕಾರಿ ನೌಕರರಿಗೆ ಇದೀಗ ಸಿಹಿಸುದ್ದಿ ಹೊಂದಿದ್ದು, ಕೇಂದ್ರ ಸರ್ಕಾರ ಇದೀಗ ನಿವೃತ್ತಿ ವಯಸ್ಸಿನ ವಯಸ್ಸು ಮತ್ತೆ ಪಿಂಚಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನ ಮಾಡಿದೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಮತ್ತೆ ಪಿಂಚಣಿ ನಿಯಮಗಳಲ್ಲಿ ಇತ್ತೀಚಿಗೆ ಸರ್ಕಾರ ಹಲವಾರು ಮಹತ್ವದ ಬದಲಾವಣೆಯನ್ನು ಮಾಡಲು ಇದೀಗ ಸಿದ್ಧತೆ ನಡೆಸಿದೆ. ಈ ಬದಲಾವಣೆಗಳು ಉದ್ಯೋಗಿಗಳು ತಮ್ಮ ವೃತ್ತಿ ಮತ್ತು ನಿವೃತ್ತಿ ಜೀವನಕ್ಕೆ ಸಹಾಯ ಮಾಡಲಿದೆ. WhatsApp Group Join Now ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳು … Read more

ಕೆನರಾ ಬ್ಯಾಂಕ್ ನಲ್ಲಿ 10 ವರ್ಷದ ಹಳೆ ಖಾತೆ ಇದ್ದವರಿಗೆ ಮಾತ್ರ 3 ಹೊಸ ಕೊಡುಗೆ | ಬೇಗ ಪಡೆದುಕೊಳ್ಳಿ | Canara Bank

ನೀವು ಕೆನರಾ ಬ್ಯಾಂಕಿನಲ್ಲಿ 10 ವರ್ಷಕ್ಕಿಂತ ಹಳೆಯ ಖಾತೆಯನ್ನ ಹೊಂದಿದ್ರೆ, ಇನ್ನು ಮುಂದೆ ನೀವು ಈ ಮೂರು ಸೇವೆಯನ್ನ ಉಚಿತವಾಗಿ ಪಡೆದುಕೊಳ್ಳಬಹುದು. ಕೆನರಾ ಬ್ಯಾಂಕ್ ಈಗ ತನ್ನ ಗ್ರಾಹಕರಿಗೆ ಮೂರು ಹೊಸ ಸೇವೆಯನ್ನ ಆರಂಭಿಸಿದೆ. ವಿಶೇಷವಾಗಿ 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಯನ್ನು ಹೊಂದಿರುವವರು ಈ ಸೇವೆಯನ್ನ ಪಡೆದುಕೊಳ್ಳಬಹುದು. WhatsApp Group Join Now ಕೆನರಾ ಬ್ಯಾಂಕ್ ತನ್ನ ಬ್ಯಾಂಕಿನಲ್ಲಿ 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಯನ್ನ ಯಾರು ಹೊಂದಿರುತ್ತಾರೋ, ಅವರಿಗೆ ಅವರ ಖಾತೆಯನ್ನ ಸ್ವಯಂ ಅಪ್ಗ್ರೇಡ್ … Read more

2 ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡ್ತೇವೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದರು. WhatsApp Group Join Now ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಬಿಡುಗಡೆ ಮಾಡ್ತೀವಿ. ನಮ್ಮ ಗೃಹಲಕ್ಷ್ಮಿಯನ್ನು ಕಾಪಿ ಮಾಡಿಕೊಂಡು ಬಿಜೆಪಿ ಅವರು ಎಲ್ಲಾ ಕಡೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕವನ್ನು ರೋಲ್ … Read more

ಎಸ್ ಬಿಐ(SBI) ನಲ್ಲಿ ಖಾತೆ ಇದ್ದವರಿಗೆ ದೊಡ್ಡ ಅಲರ್ಟ್ | ಈ ಎಲ್ಲಾ ಸೇವೆಗಳು ಸಂಪೂರ್ಣ ಬಂದ್.!

ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರಿಗೆ ನವೆಂಬರ್ 30ನೇ ತಾರೀಕಿನಿಂದ ಹೊಸ ನಿಯಮ ಜಾರಿಗೆ ಬರುತ್ತಿದೆ. ಸಾರ್ವಜನಿಕ ವಲಯದಲ್ಲಿ ಅತಿ ಹೆಚ್ಚು ಗ್ರಾಹಕರನ್ನ ಹೊಂದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಈಗ ತನ್ನ ಸೇವೆಯಲ್ಲಿ ಬಹುದೊಡ್ಡ ಬದಲಾವಣೆಯನ್ನು ಮಾಡಲು ಮುಂದಾಗಿದೆ. ನವೆಂಬರ್ 30ನೇ ತಾರೀಕಿನಿಂದ ಭಾರತೀಯ ಸ್ಟೇಟ್ ಬ್ಯಾಂಕಿನ ಜನಪ್ರಿಯ ಸೇವೆಯೊಂದು ಸ್ಥಗಿತವಾಗುತ್ತಿದೆ. ಹಾಗಾದ್ರೆ ನವೆಂಬರ್ 30ನೇ ತಾರೀಕಿನಿಂದ ಸ್ಥಗಿತವಾಗುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕಿನ ಆ ಸೇವೆ ಯಾವುದು ತಿಳಿಯೋಣ. WhatsApp Group Join Now ಭಾರತೀಯ ಸ್ಟೇಟ್ … Read more