Pan Card Updates : ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಹೊಸ ರೂಲ್ಸ್ ಜಾರಿಗೆ ಬಂದಿದ್ದು, ಈ ಕೆಲಸವನ್ನ ಎಲ್ಲ ಪಾನ್ ಕಾರ್ಡ್ ಹೊಂದಿರುವವರು ತಪ್ಪದೇ ಮಾಡಲೇಬೇಕು. ನಮ್ಮ ದೇಶದಲ್ಲಿ ಆಧಾರ್ ಕಾರ್ಡ್, ವೋಟರ್ ಕಾರ್ಡ್, ರೇಷನ್ ಕಾರ್ಡ್ಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಇದೀಗ ಪಾನ್ ಕಾರ್ಡ್ ಗೂ ಸಹ ಇದೆ.
ಇದನ್ನೂ ಕೂಡ ಓದಿ : Property Rule : ಮನೆ, ಜಮೀನು, ಪ್ಲಾಟ್ ಎಲ್ಲಾ ಆಸ್ತಿಗಳ ನೋಂದಣಿಗೆ 2 ದಾಖಲೆಗಳು ಕಡ್ಡಾಯ – ಮಾರಾಟ ಖರೀದಿಗೆ ಹೊಸ ರೂಲ್ಸ್.!
ಪಾನ್ ಕಾರ್ಡ್ (Pan Card) ಒಂದು ಶಾಶ್ವತ ಖಾತೆ ಸಂಖ್ಯೆಯನ್ನ ಬಂದಿದ್ದು, ಇದನ್ನು ಭಾರತೀಯ ಪ್ರಜೆಯ ಪ್ರಮುಖ ದಾಖಲಾತಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಹೊಸ ನಿಯಮದ ಪ್ರಕಾರ ಇಲ್ಲಿಯವರೆಗೂ ಯಾರು ತಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೋ ಅವರು ಶೀಘ್ರವೇ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ನ ಲಿಂಕ್ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ.
ಇಲ್ಲಿ ಕ್ಲಿಕ್ ಮಾಡಿ :- ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಆದಾಯ ಇಲಾಖೆಯ ವೆಬ್ಸೈಟ್ ಲಿಂಕ್
ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಆದಾಯ ಇಲಾಖೆಯ ವೆಬ್ಸೈಟ್ ಲಿಂಕ್ ನ್ನು ಮೇಲೆ ನೀಡಲಾಗಿದ್ದು, ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಪಾನ್ಕಾರ್ಡ್ (Pan Card)ಗೆ ಆಧಾರ್ ಕಾರ್ಡ್ ನ ಲಿಂಕ್ ಮಾಡಿಕೊಳ್ಳಬಹುದು. ಹೌದು ಲಿಂಕ್ ಅನ್ನು ಕ್ಲಿಕ್ ಮಾಡಿ ಓಪನ್ ಮಾಡಿದ ಬಳಿಕ ನಿಮ್ಮ ಪಾನ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಿ ಹಾಗು ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡುವ ಮೂಲಕ ನಿಮ್ಮ ಮೊಬೈಲ್ ನಂಬರ್ ಗೆ ಬಂದಿರುವ ಒಟಿಪಿಯನ್ನ ನಮೂದಿಸಿ ಸುಲಭವಾಗಿ ಆನ್ಲೈನ್ಲ್ಲಿಯೇ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ನ ಲಿಂಕ್ ಮಾಡಿಕೊಳ್ಳಿ.
ಇದನ್ನೂ ಕೂಡ ಓದಿ : ಜಮೀನಿನಲ್ಲಿ ಪಂಪ್ ಸೆಟ್ ಇರುವ ಎಲ್ಲಾ ರೈತರಿಗೆ | ಬಾವಿ, ಬೋರ್ವೆಲ್, ಕೊಳವೆ ಬಾವಿ ಹೊಂದಿರುವವರು ಈ ಕೆಲಸ ಮಾಡುವುದು ಕಡ್ಡಾಯ
ಇನ್ನು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎರಡರಿಂದ ಮೂರು ಪಾನ್ ಕಾರ್ಡ್ (Pan Card) ಹೊಂದಿದ್ದು, ಅಂತವರ ವಿರುದ್ಧ ದಂಡ ಸಹಿತ ಜೈಲು ಶಿಕ್ಷೆ ಆಗಲಿದೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಪ್ಯಾನ್ ಕಾರ್ಡ್ ಇರಬೇಕು ಎಂಬ ಕಾನೂನು ಇದೆ. ಯಾರು ಒಂದಕ್ಕಿಂತ ಹೆಚ್ಚು ಪಾನ್ಕಾರ್ಡ್ ಹೊಂದಿರುತ್ತಾರೋ, ಅಂತಹವರಿಗೆ ದಂಡ ಸಹಿತ ಜೈಲು ಶಿಕ್ಷೆ ಆಗಲಿದೆ. ಇನ್ನು ಹೊಸದಾಗಿ ಪಾನ್ ಕಾರ್ಡ್ ಪಡೆದ ನಾಗರಿಕರು ಅಂದರೆ ಇದೀಗ ತಾನೇ ಹೊಸದಾಗಿ ಪಾನ್ ಕಾರ್ಡ್ ಮಾಡಿಸಿದ ಎಲ್ಲ ನಾಗರಿಕರು ತಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಪಾನ್ ಕಾರ್ಡ್ (Pan Card)ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ. ಈ ಬಗ್ಗೆ ಕೇಂದ್ರದಿಂದ ಅಧಿಕೃತ ಸ್ಪಷ್ಟನೆ ನೀಡಲಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಮಾಜಿ ಪುರಸಭೆ ಅಧ್ಯಕ್ಷೆಯ ಪುತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಹೆಣವಾಗಿ ಪತ್ತೆ! ಕೊಲೆ ಆರೋಪ ಮಾಡಿದ ಪೋಷಕರು!
- ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಗೆ ನೀಡಿದ ಪೌಷ್ಟಿಕಾಹಾರದ ಪ್ಯಾಕೆಟ್ ನಲ್ಲಿ ಸತ್ತ ಹಾವಿನ ಮರಿ ಪತ್ತೆ!
- ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಟೆಸ್ಟ್.! ನಿಮ್ಮದು ಈ ಟೆಸ್ಟ್ ಆಗಿದೆಯಾ.? Health Tips
- ಮಡಿಕೇರಿ ಹೋಂಸ್ಟೇನಲ್ಲಿ ಮೈಸೂರು ಯುವತಿ ನಿಗೂಢ ಸಾವು : ಗ್ಯಾಸ್ ಗೀಸರ್ ಅನಿಲ ಸೋರಿಕೆ ಶಂಕೆ…!?
- ಸರಿಯಾದ ಕಾರಣವಿಲ್ಲದೇ ಪತ್ನಿ ಲೈಂಗಿಕ ಸಂಭೋಗಕ್ಕೆ ನಿರಾಕರಿಸುವುದು ಪತಿ ಮೇಲೆ ನಡೆಸುವ ಕ್ರೌರ್ಯ: ಸುಪ್ರೀಂಕೋರ್ಟ್
- ಆನ್ಲೈನ್ ಗೇಮ್ ಹುಚ್ಚು ಎಷ್ಟು ಅಪಾಯಕಾರಿ.? ಹೆತ್ತ ತಂದೆ, ಒಡಹುಟ್ಟಿದ ಅಕ್ಕನನ್ನ ಕೊಂದ ಯುವಕ!
- ಜೆಡಿಎಸ್ ಕಾರ್ಯಕರ್ತರಿಗೆ ನನ್ನ ಮನೆ ಬಾಗಿಲು ಸದಾ ತೆರೆದಿದೆ : JDS ಕಾರ್ಯಕರ್ತರಿಗೂ ಮುಕ್ತ ಕರೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್
- ರಾಜ್ಯದಲ್ಲಿ ಶುರುವಾಯ್ತು ಮುಂಗಾರು ಅಬ್ಬರ, ಕರಾವಳಿಗೆ ರೆಡ್ ಅಲರ್ಟ್, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆತಂಕ
- ಬರೀ 2 ವರ್ಷದ ಸಿಎಂ ನೋಡೋದು ನಿಮಗಿಷ್ಟವೇ? 2028ರ CM ಕುರ್ಚಿಯ ಮೇಲೆ ಕಣ್ಣಿಟ್ಟ ಡಿ.ಕೆ. ಶಿವಕುಮಾರ್!
- ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಜಾತಿ ನಿಂದನೆ ಹಾಗೂ ಅವಹೇಳನಕಾರಿ ಹೇಳಿಕೆ, ಆರೋಪಿ ಬಂಧನ
- ರಾಜ್ಯಸಭೆ, ಎಂಎಲ್ಸಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಸುಮಲತಾ, ದೇವೇಗೌಡರಿಗೆ ತಪ್ಪಿದ ಅವಕಾಶ
- Karnataka Weather Forecast: ಮುಂಗಾರು ಮಳೆ ಚುರುಕು, ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ; 2 ದಿನ ರೆಡ್ ಅಲರ್ಟ್
- ಕಾಂಗ್ರೆಸ್ ಮುನ್ನಡೆಸಲು ಸಿದ್ದನಿದ್ದೆ, ಆದರೆ ಪಿತೂರಿ ಮಾಡಿ ನನಗೆ ಹುದ್ದೆ ಸಿಗದಂತೆ ಮಾಡಿದರು: ಅಶೋಕ್ ಗೆಹ್ಲೋಟ್
- ಜಮೀರ್ ಬಗ್ಗೆ ಕೋಡಿಮಠ ಶ್ರೀಗಳಿಂದ ಸ್ಫೋಟಕ ಭವಿಷ್ಯ! ಸಚಿವ ಸ್ಥಾನದ ಸಿಗುವುದರ ಬಗ್ಗೆ ಹೇಳಿದ್ದೇನು?
- ದಿನಕ್ಕೆ 333 ರೂಪಾಯಿ ಉಳಿಸಿದರೆ ಸಿಗಲಿದೆ ಬರೋಬ್ಬರಿ 17 ಲಕ್ಷ : ಇದು ಪೋಸ್ಟ್ ಆಫೀಸ್ ಆರ್ಡಿ ಮ್ಯಾಜಿಕ್.!
- ಹವಾಮಾನ ಬದಲಾವಣೆ ಕೀಲು ನೋವಿನ ಹೆಚ್ಚಳಕ್ಕೆ ಕಾರಣವಾಗುತ್ತಾ.? ತಡೆಗಟ್ಟಲು ಏನು ಮಾಡಬಹುದು.?
- ಪ್ರೀತಿಸಿ ಮದುವೆಯಾಗಿದ್ದವಳ ಮಾರ್ಯಾದಾ ಹತ್ಯೆ! ಲವರ್ ಹುಟ್ಟುಹಬ್ಬದಂದೇ ನೇಣಿಗೇರಿದ ಭಗ್ನ ಪ್ರೇಮಿ!
- ಪೋಕ್ಸೋ ಕೇಸ್ ಡೀಲ್ ವೇಳೆ ಲಂಚ ಪಡೆಯುವಾಗ ಎಎಸ್ಐ, ಮಹಿಳಾ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ!
- ಪ್ರಧಾನಿ ಮೋದಿ 8 PMಗೆ ಮತ್ತೊಮ್ಮೆ ಟಿವಿಯಲ್ಲಿ ಕುಳಿತು ಜನರಿಗೆ ‘ಕಡಿಮೆ ಊಟ ಮಾಡಿ’ ಎಂದು ಹೇಳ್ತಾರಾ.? ಪ್ರಿಯಾಂಕ್ ಖರ್ಗೆ ಹೇಳಿದ್ದೇನು ಗೊತ್ತಾ.?
- ಜಮೀರ್ ಅಹ್ಮದ್ ಇಲ್ಲದ ಸರಕಾರ ಸರಕಾರವೇ ಅಲ್ಲ : ಕೋಡಿಮಠ ಶ್ರೀ



















