ಪುನೀತ 60 ಕೋಟಿ ವ್ಯವಹಾರ ಮಾಡ್ತಾ ಇದ್ದೀನಿ ಅಂದ ಒಂದು ಚಿಟಿಕೆಗೆ ಹೊರಟುಹೋದ ಎಂದ ನಟ ಜಗ್ಗೇಶ್
ನಿನ್ನೆ ( ಜೂನ್ 15 ) ವಿಶ್ವ ತಂದೆಯಂದಿರ ದಿನದ ಸಲುವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ತಂದೆಯ ಮಹತ್ವ ಹಾಗೂ ತ್ಯಾಗದ ಕುರಿತು ಭಾಷಣ ಮಾಡಿದರು. ತಂದೆ ಎಂಬ ವ್ಯಕ್ತಿಗೆ ಯಾವ ಯೋಚನೆಯೂ ಇರುವುದಿಲ್ಲ, ನನ್ನ ಹೆಂಡತಿ ಚೆನ್ನಾಗಿರಬೇಕು, ನನ್ನ ಮಕ್ಕಳು ಚೆನ್ನಾಗಿರಬೇಕು ಎಂದು ಯೋಚಿಸುವ ಒಂದು ಆತ ಓರ್ವ ನಿಷ್ಕಲ್ಮಶ ಜೀವಿ ಎಂದು ಕೊಂಡಾಡಿದರು. ಆತ ಎತ್ತು ದುಡಿದ ಹಾಗೆ ದುಡೀತಾನೆ, ಕೊನೆಗೆ ಸಾಯುತ್ತಾನೆ, ಆತ ನಿಮ್ಮಿಂದ … Read more