ಪೋಷಕರೇ ಎಚ್ಚರ.! ಈ ಕೆಮ್ಮಿನ ಸಿರಪ್ ಕುಡಿದು ಇಬ್ಬರು ಮಕ್ಕಳ ದಾರುಣ ಸಾವು.!

ಚಿಕ್ಕ ಮಕ್ಕಳಿಗೆ ಜ್ವರ, ಶೀತ ಅಥವಾ ಕೆಮ್ಮು ಬಂದಾಗ ಪೋಷಕರು ತಕ್ಷಣ ಮೆಡಿಕಲ್ ಸ್ಟೋರ್’ಗೆ ಹೋಗಿ ತಮಗೆ ತಿಳಿದಿರುವ ಸಿರಪ್ಗಳನ್ನು ಕೊಳ್ಳುತ್ತಾರೆ. ಹೆಚ್ಚಿನ ಪೋಷಕರು ಆಸ್ಪತ್ರೆಗೆ ಹೋದರೆ ವೈದ್ಯರು ತಮ್ಮ ಮೇಲೆ ಒತ್ತಡ ಹೇರುತ್ತಾರೆ ಎಂಬ ಭಯದಿಂದ ಇದನ್ನು ಮಾಡುತ್ತಾರೆ. ಆದರೆ, ಕೆಲವು ಮೆಡಿಕಲ್ ಶಾಪ್ ಸಿಬ್ಬಂದಿಗೆ ಸರಿಯಾದ ಜ್ಞಾನವಿರಲ್ಲ ಮತ್ತು ಅವರು ಸಿಕ್ಕಿದ ಸಿರಪ್ ಅವರಿಗೆ ನೀಡುತ್ತಾರೆ. ಕೆಲವೊಮ್ಮೆ, ಅವು ಮಕ್ಕಳಿಗೆ ಅಪಾಯಕಾರಿಯಾಗಬಹುದು. ಇತ್ತೀಚೆಗೆ, ಕೆಮ್ಮಿನ ಸಿರಪ್ನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ ಈ ಘಟನೆ … Read more

ಮೈಸೂರು : ಪತ್ನಿಯ ಅಕ್ರಮ ಸಂಬಂಧ – ಗಂಡನ ಕೈಯಿಂದ ಹತ್ಯೆ, ಪ್ರಿಯಕರನಿಗೆ ಭೀಕರ ಹಲ್ಲೆ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧ ದಾಂಪತ್ಯ ದುರಂತಕ್ಕೆ ಕಾರಣವಾಗಿದೆ. ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಗಂಡ ವಿಜಯ್ ತನ್ನ ಪತ್ನಿ ಗೀತಾ (29) ಅವರನ್ನು ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿದ ಘಟನೆ ನಡೆದಿದೆ. ಗೀತಾಳ ಪ್ರಿಯಕರ ದಿಲೀಪ್ ಕೂಡಾ ಹಲ್ಲೆಗೆ ಗುರಿಯಾಗಿ ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲೆಯಾಗಿದ್ದಾನೆ. ಘಟನೆಯ ಹಿನ್ನಲೆ ಗೀತಾ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಸಹೋದ್ಯೋಗಿ ದಿಲೀಪ್ ಜೊತೆ ಆಕೆಗೆ ಆಪ್ತ ಸಂಬಂಧ ಬೆಳೆದುಬಂದಿತ್ತು. ಇದರಿಂದ ದಾಂಪತ್ಯದಲ್ಲಿ ಗಲಾಟೆಗಳು ಹೆಚ್ಚಾಗಿದ್ದವು. ಹಲವು ಬಾರಿ ಪಂಚಾಯಿತಿಗಳ ಮೂಲಕ ಬುದ್ದಿವಾದ … Read more

ಬಿಎಸ್ಎನ್ಎಲ್(BSNL) ಸಿಮ್ ಬಳಸುತ್ತಿದ್ದವರಿಗೆ ಮೋದಿ ದೊಡ್ಡ ಗುಡ್ ನ್ಯೂಸ್.! BSNL ಸಿಮ್ OFFERS

ಬಿಎಸ್ಎನ್ಎಲ್(BSNL) ಸಿಮ್ ಗೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರು ಬಹು ದೊಡ್ಡ ಘೋಷಣೆಯನ್ನ ಮಾಡಿದ್ದಾರೆ. ನರೇಂದ್ರ ಮೋದಿ ಯವರ ಈ ಘೋಷಣೆ ಸದ್ಯ ಬಿಎಸ್ಎನ್ಎಲ್(BSNL) ಸಿಮ್ ಬಳಕೆದಾರರ ಸಂತಸಕ್ಕೆ ಕಾರಣವಾಗಿದೆ. ಮೋದಿಯವರು ಈಗ ಬಿಎಸ್ಎನ್ಎಲ್(BSNL) ನ ಸ್ವದೇಶಿ 4ಜಿ ನೆಟ್ವರ್ಕ್ಗೆ ಚಾಲನೆಯನ್ನ ಕೊಟ್ಟಿದ್ದಾರೆ. ಅಷ್ಟೇ ಮಾತ್ರವಲ್ಲದೇ, ದೇಶದಲ್ಲಿ ಸುಮಾರು 97,500 4ಜಿ ಟವರ್ ಗಳನ್ನ ಆರಂಭಿಸಲು ಪ್ರಧಾನಿ ಆದೇಶವನ್ನ ಹೊರಡಿಸಿದ್ದಾರೆ. ಇನ್ನು ಮುಂದೆ ಬಿಎಸ್ಎನ್ಎಲ್(BSNL) ಸಿಮ್ ಬಳಸುವ ಪ್ರತಿಯೊಬ್ಬ ಗ್ರಾಹಕರು ಕೂಡ 4ಜಿ ನೆಟ್ವರ್ಕ್ ಬಳಸಬಹುದು. ದೇಶಾದ್ಯಂತ 4ಜಿ … Read more

ಬ್ಯಾಂಕ್ ಅಕೌಂಟ್ ನಲ್ಲಿ ಇಷ್ಟು ಹಣವಿಟ್ಟವರ BPL ಕಾರ್ಡ್ ರದ್ದು | BPL Card Rules

BPL Card Rules : ರಾಜ್ಯ ಸರ್ಕಾರ ಈಗ ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಇನ್ನು ಮುಂದೆ ಬ್ಯಾಂಕ್ ಖಾತೆಯಲ್ಲಿ ಹೆಚ್ಚಿನ ಹಣವಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ. ಕುಟುಂಬದ ಆದಾಯವನ್ನು ಪರಿಗಣಿಸಿ ಬಿಪಿಎಲ್ ರೇಷನ್ ಕಾರ್ಡುಗಳನ್ನ ರದ್ದು ಮಾಡಲು ಈಗ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಒಂದು ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷದ ಇಪ್ಪತ್ತು ಸಾವಿರಕ್ಕಿಂತ ಅಧಿಕವಾಗಿದ್ದರೆ ಅವರ ಬಿಪಿಎಲ್ … Read more

ಬ್ಯಾಂಕ್ ಲಾಕಾರ್ ನಲ್ಲಿ ಚಿನ್ನ ಇಟ್ಟವರಿಗೆ RBI ಹೊಸ ರೂಲ್ಸ್ | Gold Locker Rules

ಚಿನ್ನದ ಲಾಕಾರ್ ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿ ಆಗಲಿವೆ. ಒಂದು ವೇಳೆ ನಿಮ್ಮ ಬ್ಯಾಂಕ್ ಲಾಕರ್ ನಲ್ಲಿ ನಿರ್ದಿಷ್ಟ ಮೌಲ್ಯಕ್ಕಿಂತ ಹೆಚ್ಚಿನ ಚಿನ್ನದ ಆಭರಣಗಳು ಅಥವಾ ಚಿನ್ನದ ಬಾರ್ ಗಳನ್ನ ಸಂಗ್ರಹಿಸಿದರೆ ಈ ಬಗ್ಗೆ ಬ್ಯಾಂಕ್ಗಳು ತೆರಿಗೆ ಇಲಾಖೆಗೆ ವರದಿ ಮಾಡಬೇಕಾಗಬಹುದು. ಒಂದು ಕುಟುಂಬವು 15 ರಿಂದ 20 ಲಕ್ಷ ಮೌಲ್ಯದ ಚಿನ್ನವನ್ನ ಬ್ಯಾಂಕ್ ಲಾಕರ್ನಲ್ಲಿ ಸಂಗ್ರಹಿಸಿದ್ರೆ ಆದರೆ ಅವರ ವಾರ್ಷಿಕ ಐಟಿಆರ್ ಆದಾಯ ಕೇವಲ 4-5 ಲಕ್ಷದಲ್ಲಿ ಇದ್ದರೆ ಬ್ಯಾಂಕ್ ಈ ವ್ಯತ್ಯಾಸದ ಬಗ್ಗೆ … Read more

ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಗೆ ಹೊಸ ರೂಲ್ಸ್ ಘೋಷಣೆ | Karnataka SSLC Examination Rules

10ನೇ ತರಗತಿಯ ಪರೀಕ್ಷೆಯ ವಿಷಯವಾಗಿ ಶೈಕ್ಷಣಿಕ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರ ಸದ್ಯ ಮಕ್ಕಳ ಬೇಸರಕ್ಕೆ ಕಾರಣವಾಗಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಈಗ ಎಸ್ಎಸ್ಎಲ್ಸಿ ಮಕ್ಕಳ ಪರೀಕ್ಷಾ ಶುಲ್ಕವನ್ನ ಹೆಚ್ಚಳ ಮಾಡಿದೆ. 10ನೇ ತರಗತಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳ ಶುಲ್ಕವನ್ನ ಶೇಕಡ ಐದರಷ್ಟು ಏರಿಕೆ ಮಾಡಲಾಗಿದೆ. ಈ ಹಿಂದೆ 10ನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳು 676 ರೂಪಾಯ ಶುಲ್ಕವನ್ನ ಪಾವತಿ ಮಾಡಬೇಕಾಗಿತ್ತು. ಆದರೆ ಇನ್ನು ಮುಂದೆ 710 ರೂಪಾಯ … Read more

ಮನೆ ಬಾಡಿಗೆ ಕೊಟ್ಟವರಿಗೆ ರಾಜ್ಯಾದ್ಯಂತ ಈ ಸೇವೆ ಬಂದ್.! ಹೊಸ ರೂಲ್ಸ್ – Ration Card Rules

ಬಾಡಿಗೆ ಮನೆ ಕೊಟ್ಟವರಿಗೆ ಇದೀಗ ಈ ಸೇವೆ ರದ್ದು ಆಗ್ತಿದ್ದು, ಈ ಹೊಸ ರೂಲ್ಸ್ ಜಾರಿಯಾಗ್ತಾ ಇದೆ. ಇನ್ನು ಅನ್ನಭಾಗ್ಯ ಯೋಜನೆಯ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ಗಳನ್ನ ಪಡೆಯಲು ಅರ್ಹತೆ ಇಲ್ಲದಿದ್ದರೂ ಕೂಡ ಸುಳ್ಳು ಮಾಹಿತಿಯನ್ನ ನೀಡಿ ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡ್ ಪಡೆದಿದ್ರೆ, ಅಂತಹವರ ಮಾಹಿತಿಯನ್ನ ತೆರಿಗೆ ಇಲಾಖೆ, ಕಂದಾಯ ಇಲಾಖೆ, ಅದೇ ರೀತಿ ಆರ್ಟಿಓ ಕಚೇರಿಗಳು ಹಾಗು ಬ್ಯಾಂಕ್ ಇತ್ಯಾದಿ ಮೂಲಗಳಿಂದ ಪಡೆಯಲಾಗಿರುವಂತಹ ಡೇಟಾಗಳಿಂದ ಪತ್ತೆ ಮಾಡಲಾಗುತ್ತಿದೆ. ಹಾಗಾಗಿ ಬಾಡಿಗೆ ಮನೆ ನೀಡ್ತಾ ಇರುವವರಿಗೂ … Read more

ದಸರಾಗೆ ಬಂಗಾರ ಖರೀದಿಸುವವರಿಗೆ ಆಘಾತ.! ಐತಿಹಾಸಿಕ ಏರಿಕೆ ಕಂಡ ಚಿನ್ನದ ಬೆಲೆ.? Gold Price Today Hike

Gold Price Today Hike : ನೀವು ದಸರಾ ಹಬ್ಬಕ್ಕೆ ಚಿನ್ನವನ್ನ ಖರೀದಿ ಮಾಡುವ ಯೋಜನೆಯನ್ನ ಹಾಕಿಕೊಂಡಿದ್ರೆ, ಆ ಯೋಜನೆಯನ್ನ ಕೈಬಿಡುವುದು ಬಹಳ ಉತ್ತಮ. ಯಾಕೆಂದರೆ ಚಿನ್ನದ ಬೆಲೆಯಲ್ಲಿ ಒಂದೇ ದಿನಕ್ಕೆ ಐತಿಹಾಸಿಕ ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ ಚಿನ್ನವಾಗಿರಬಹುದು, 22 ಕ್ಯಾರೆಟ್ ಚಿನ್ನವಾಗಿರಬಹುದು ಅಥವಾ 18 ಕ್ಯಾರೆಟ್ ಚಿನ್ನವಾಗಿರಬಹುದು, ಚಿನ್ನದ ಬೆಲೆಯಲ್ಲಿ ಐತಿಹಾಸಿಕ ಏರಿಕೆಯಾಗಿದೆ. ಚಿನ್ನದ ಬೆಲೆಯ ಈ ಏರಿಕೆ ಸದ್ಯ ಚಿನ್ನ ಕೊಳ್ಳುವವರ ಬೇಸರಕ್ಕೆ ಕಾರಣವಾಗಿದೆ. ಹಾಗಾದರೆ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ … Read more

Post Office : ಪೋಸ್ಟ್ ಆಫೀಸ್‌ ಗ್ರಾಹಕರಿಗೆ ಸಿಹಿಸುದ್ಧಿ.! ಇನ್ಮುಂದೆ ಆ ಟೆನ್ಷನ್‌ ಇರೋದಿಲ್ಲ! ಸಂಪೂರ್ಣ ಮಾಹಿತಿ

Post Office : ನಮಸ್ಕಾರ ಸ್ನೇಹಿತರೇ, ಇಂಡಿಯಾ ಪೋಸ್ಟ್ ನಿಮಗೆ ಈ ಸಮಸ್ಯೆಯಿಂದ ಮುಕ್ತಿ ನೀಡಲಿದೆ. ಈಗ ಖಾತೆದಾರರು KYC ಮಾಡಲು ಪೋಸ್ಟ್ ಆಫೀಸ್‌ಗೆ ಹೋಗಬೇಕಿಲ್ಲ. ಅದನ್ನು ಮನೆಯಲ್ಲಿಯೇ ಆನ್‌ಲೈನ್‌ನಲ್ಲಿ ಮಾಡಬಹುದು. ನೀವು ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ಹೊಂದಿದ್ದರೆ, ನೀವು ಪ್ರತಿ ಮೂರು ವರ್ಷಗಳಿಗೊಮ್ಮೆ ಅಂಚೆ ಕಚೇರಿಗೆ ಹೋಗಿ KYC ಮಾಡಿಸಬೇಕು. ನೀವು ಅಂಚೆ ಕಚೇರಿಗೆ ಹೋಗಿ ನಿಮ್ಮ ಗುರುತು ಮತ್ತು ವಿಳಾಸ ದಾಖಲೆಗಳನ್ನು ಸಲ್ಲಿಸಬೇಕು. ಆದರೆ ಇಂಡಿಯಾ ಪೋಸ್ಟ್ ನಿಮಗೆ ಈ ಸಮಸ್ಯೆಯಿಂದ ಮುಕ್ತಿ … Read more

ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲ ಸೌಲಭ್ಯ – business loan for women

Business loan for women : ದೇಶದ ಮಹಿಳೆಯರನ್ನು ಸ್ವಾವಲಂಬಿ ಮತ್ತು ಸಬಲರನ್ನಾಗಿಸಲು ಸ್ತ್ರೀಶಕ್ತಿ ಯೋಜನೆಯಡಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಇಪ್ಪತೈದು ಲಕ್ಷಕ್ಕೂ ಹೆಚ್ಚು ಸಾಲವನ್ನು ನೀಡಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಸರ್ಕಾರದೊಂದಿಗೆ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಇದರ ಮುಖ್ಯ ಉದ್ದೇಶ ಮಹಿಳೆಯರನ್ನು ಸ್ವಾವಲಂಬಿ ಮತ್ತು ಸಬಲರನ್ನಾಗಿ ಮಾಡುವುದು. ಇದರ ಮೂಲಕ ಮಹಿಳೆಯರು ಸ್ವಂತ ಉದ್ಯೋಗ ವ್ಯಾಪಾರ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಸ್ವಂತ ಉದ್ಯೋಗ ನಡೆಸುವ ಮಹಿಳೆಯರು ಈ ಯೋಜನೆಯಡಿ ಐದು ಲಕ್ಷದವರೆಗೆ ವ್ಯಾಪಾರ ಸಾಲವನ್ನು ತೆಗೆದುಕೊಂಡರೆ … Read more