Horoscope Today : 24 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಕೆಮ್ಮು, ಶೀತ ಮತ್ತು ಇತರ ಸಣ್ಣ ವ್ಯಾಧಿಗಳು ನಿಮ್ಮನ್ನು ಕಾಡಬಹುದು ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ನಿಮ್ಮ ಆಲೋಚನೆಗಳನ್ನು ಮತ್ತು ಕ್ರಿಯೆಗಳನ್ನು ವಿಫಲಗೊಳಿಸುವಲ್ಲಿ ಇದು ಅತ್ಯಂತ ಸಣ್ಣ ವಿಚಾರವಾದ ಕಾರಣ ಚಿಂತೆಪಡಬೇಕಾಗಿಲ್ಲ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ಇವುಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಿ.

ಪರಿಣಾಮವಾಗಿ ನೀವು ಅನ್ಯಮನಸ್ಕರಾಗಿರುವಂತೆ ಭಾಸವಾಗಬಹುದು. ಧ್ಯಾನ ಮಾಡಿ ಅಥವಾ ಸಂಗೀತ ಕೇಳಿ. ಸಂಕ್ಷಿಪ್ತವಾಗಿ ಒತ್ತಡವನ್ನು ತೊರೆಯಿರಿ. ಬೇರೆಯವರಿಗೆ ಸಹಾಯ ಮಾಡುವ ಬಗ್ಗೆ ಎಚ್ಚರದಿಂದಿರಿ. ಇದು ನಿಮಗೆ ವಿಚಿತ್ರವಾಗಿ ಕಾಣಬಹುದು ಆದರೆ, ನೀವು ಮತ್ತೆ ತೊಂದರೆಯಲ್ಲಿ ಸಿಲುಕುವ ಸಂಭಾವ್ಯತೆಯಿರುವುದರಿಂದ ಇದು ಈಗ ನೀವು ಮಾಡಬೇಕಾದ ಸರಿಯಾದ ವಿಚಾರವಾಗಿದೆ. ಕೊಡುಕೊಳ್ಳುವಿಕೆಯನ್ನು ತಪ್ಪಿಸಿ ಮತ್ತು ಕಿರುಹಂತದ ಲಾಭಗಳಿಂದ ದೂರವಿರಿ. ದೃಢ ನಿರ್ಧಾರ ಕೈಗೊಳ್ಳಿ ಮತ್ತು ಅದಕ್ಕೆ ಬದ್ಧರಾಗಿರಿ.

ವೃಷಭ :-

ಅದೃಷ್ಟದಾಯಕ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಅಧಿಕಾರ, ಗೌರವ ಮತ್ತು ಹಣಕಾಸು ಸ್ಥಿತಿಯಲ್ಲಿ ವರ್ಧನೆಯಾಗಲಿದೆ. ಕೆಲಸದಲ್ಲಿ ಬಡ್ತಿ ಸಿಗಬಹುದು ಅಥವಾ ವ್ಯವಹಾರದಲ್ಲಿ ಹೊಸ ಯೋಜನೆಗಳನ್ನು ಪಡೆದುಕೊಳ್ಳಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ವಹಿವಾಟುಗಳು ಲಾಭದಾಯಕವಾಗಲಿವೆ.ಮುಂದಕ್ಕೆ ನೀವು ಸಂಜೆಗಾಗಿ ಸಣ್ಣ ಔತಣಕೂಟ ಆಯೋಜಿಸಲಿರುವುದರಿಂದ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ದುಡಿಮೆಯ ಫಲವನ್ನು ಆನಂದಿಸುವಿರಿ. ನೀವು ಸಣ್ಣ ಮಟ್ಟದ ಪ್ರಯಾಣ ಅಥವಾ ಪ್ರಯಾಸ ತೆರಳಬಹುದು. ಮುಂದಕ್ಕೆ ಸಾಗಿ, ಮತ್ತು ನಿಮ್ಮನ್ನು ತೊಡಗಿಕೊಳ್ಳಿ. ಎಲ್ಲವೂ ಅತ್ಯುನ್ನತವಾಗಿ ಫಲಕಾರಿಯಾಗಲಿದೆ. ಫಲಿತಾಂಶವನ್ನು ನೀಡುವ ಹೊಸ ಸಂಬಂಧಗಳು ಫಲಪ್ರದವಾಗಿರಲಿದೆ.

ಮಿಥುನ :-

ಹೆಣಗಾಟ ಮತ್ತು ಭಿನ್ನಾಭಿಪ್ರಾಯಗಳನ್ನು ನಿಮ್ಮ ಗ್ರಹಗತಿಗಳು ಅಂತಿಮವಾಗಿ ಕೊನೆಗಾಣಿಸಲಿವೆ. ಎಲ್ಲಾ ರೀತಿಯಲ್ಲೂ ಈ ದಿನವು ನಿಮಗೆ ಸಂತೋಷವನ್ನು ತರಲಿದೆ ಎಂಬುದಾಗಿ ಗಣೇಶ ದೃಢಪಡಿಸುತ್ತಾರೆ. ನೀವು ನಿಮ್ಮ ಸ್ನೇಹಿತರಿಂದ ಉಡುಗೊರೆಗಳನ್ನು ಮತ್ತು ಸಹೋದ್ಯೋಗಿಗಳಿಂದ ಸಹಕಾರವನ್ನು ಪಡೆಯುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಸಂಭ್ರಮದ ಫಲವನ್ನು ಆನಂದಿಸುವಿರಿ. ಇದು ನಿಮ್ಮ ವೈವಾಹಿಕ ಸಂಬಂಧಗಳಲ್ಲಿರಬಹುದು ಅಥವಾ ನಿಮ್ಮ ಕಾರ್ಯಕ್ಷೇತ್ರದಲ್ಲಿ ನೀವು ಹಂಚಿಕೊಳ್ಳುವ ಸ್ನೇಹಪರತೆಯಿರಬಹುದು. ಕಚೇರಿ ಸಹೋದ್ಯೋಗಿಗಳೊಂದಿಗೆ ಪ್ರವಾಸ ತೆರಳುವ ಯೋಜನೆಯನ್ನು ಹೊಂದಬಹುದು ಅಥವಾ ಹೊಸದಾಗಿ ಪ್ರಾರಂಭಗೊಂಡ ಉಪಾಹಾರ ಮಂದಿರಗಳಲ್ಲಿ ಬಾಸ್ ಜೊತೆ ಚಹಾ ಹಂಚಿಕೊಳ್ಳಬಹುದು. ನಿಮ್ಮ ವ್ಯಕ್ತಿತ್ವ ಮತ್ತು ಕೀರ್ತಿ ಹೆಚ್ಚಾಗಲಿದೆ. ಆನಂದಿಸಿ.

ಕರ್ಕಾಟಕ :-

ವಿದೇಶದಿಂದ ಸಂತಸ ಹಾಗೂ ಶುಭಕರ ಸುದ್ದಿ, ಉಲ್ಲಾಸದ ಪ್ರಯಾಣ, ಇಂದು ನೀವು ಏನೇ ಮಾಡಲು ನಿರ್ಧರಿಸಿದರೂ ಅದರಲ್ಲಿ ಉತ್ತಮ ಅದೃಷ್ಟ ಇವೆಲ್ಲವೂ ನಿಮ್ಮನ್ನು ಅತೀ ಖುಷಿ ಹಾಗೂ ಸಂತಸದಲ್ಲಿರಿಸುತ್ತದೆ. ನೀವು ಈ ಎಲ್ಲಾ ಪ್ರತಿಫಲಗಳನ್ನು ವಿನೀತರಾಗಿ ಸ್ವೀಕರಿಸುತ್ತೀರಿ ಮತ್ತು ದೇವರಿಗೆ ಸಾಕಷ್ಟು ಧನ್ಯವಾದ ಅರ್ಪಿಸುತ್ತೀರಿ. ನಿಮ್ಮ ದೈವಾನುಗ್ರಹವನ್ನು ಪರಿಗಣಿಸುವುದು ಎಂದಿಗೂ ಉತ್ತಮ. ನೀವು ಸದೃಢ ಆರೋಗ್ಯವನ್ನು ಆನಂದಿಸುವಿರಿ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ವೃತ್ತಿಕ್ಷೇತ್ರದಲ್ಲಿ ಲಾಭಗಳು ಖಂಡಿತವಾಗಿಯೂ ಸಾಧ್ಯವಿದೆ. ಅನಿರೀಕ್ಷಿತ ಫಲಪ್ರಾಪ್ತಿಯಾಗಲಿದೆ. ವಿದೇಶಿ ವೀಸಾ ಪಡೆಯಲು ಅಥವಾ ವಿದೇಶಕ್ಕೆ ತೆರಳಲು ಯೋಜನೆ ರೂಪಿಸುತ್ತಿರುವವರಿಗೆ ಇದು ಉತ್ತಮ ಫಲಿತಾಂಶ ಸಿಗುವುದಿಲ್ಲ. ಯಾವುದೇ ರೀತಿಯ ಧಾರ್ಮಿಕ ಚಟುವಟಿಕೆಗಳು ಅದೃಷ್ಟಕಾರಿ ಗ್ರಹಗತಿಗಳಿಂದಾಗಿ ಪ್ರಯೋಜನವನ್ನು ತರಲಿವೆ.

ಸಿಂಹ :-

ಖರ್ಚುಗಳು ಅಧಿಕವಾಗಲಿದೆ. ಇವು ಆರೋಗ್ಯ ಸಮಸ್ಯೆಯಿಂದಲೂ ಆಗಿರಬಹುದು ಅಥವಾ ನಿಗದಿತ ವೈದ್ಯಕೀಯ ಕ್ರಮಗಳಿಂದಲೂ ಆಗಿರಬಹುದು. ಏನೇ ಆದರೂ, ಅವುಗಳೊಂದಿಗೆ ಮುಂದೆ ಸಾಗಿ. ಯಾಕೆಂದರೆ, ಮೊದಲಿಗೆ ಆರೋಗ್ಯ ಮುಖ್ಯ. ಕೆಲಸದಿಂದ ಬಿಡುವು ಪಡೆಯಿರಿ. ಅಗತ್ಯವಿದ್ದಲ್ಲಿ ಮನೆಯಲ್ಲೇ ಊಟ ಸೇವಿಸಲು ಯೋಜನೆ ರೂಪಿಸಿ. ಮಾನಸಿಕವಾಗಿ, ನಕಾರಾತ್ಮಕತೆಯು ನಿಮ್ಮನ್ನು ಕಾಡಬಹುದು. ಧನಾತ್ಮಕವಾಗಿರುವಂತೆ ಮತ್ತು ಎಲ್ಲವನ್ನೂ ಹಗುರವಾಗಿ ಸ್ವೀಕರಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಅಥವಾ, ಸುತ್ತಲೂ ನೋಡಿ. ವಿವಿಧ ಜನರು ಹೊಂದಿರುವ ವಿವಿಧ ಸಮಸ್ಯೆಗಳನ್ನು ನೋಡಿದಾಗ ನೀವೆಷ್ಟು ಭಾಗ್ಯಶಾಲಿಗಳೆಂದು ನಿಮಗೆ ಅನಿಸಬಹುದು. ಆದ್ದರಿಂದ ನಗುತ್ತಿರಿ…

ಕನ್ಯಾ :-

ಅದ್ಭುತ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನಿಮ್ಮ ನಕ್ಷೆಯಲ್ಲಿಯೂ ಗ್ರಹಗತಿಗಳು ಇಂದೂ ಪ್ರಬಲವಾಗಿರುತ್ತದೆ. ನಿಮ್ಮ ಜೀವನ ಮತ್ತು ವೃತ್ತಿಯ ಎಲ್ಲ ಕ್ಷೇತ್ರಗಳಲ್ಲಿ ಪ್ರತಿಫಲವನ್ನು ಪಡೆಯುವಿರಿ. ಉಜ್ವಲ ನಗುಬೀರಿ ಮತ್ತು ಗ್ರಹಗತಿಗಳು ನಿಮಗೆ ದಯಪಾಲಿಸುವ ಅನುಗ್ರಹವನ್ನು ವಿನೀತರಾಗಿ ಸ್ವೀಕರಿಸಿ. ಅದ್ಭುತ ವಾತಾರಣದಲ್ಲಿನ ಕ್ಷೀಣ ಫಲಿತಾಂಶದ ಅಪಾಯದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಹೊಸದಾಗಿ ಪ್ರಾರಂಭಗೊಂಡ ಮಾಲ್‌ಗಳಿಗೆ ತೆರಳಿ ನಿಮ್ಮ ವಾರ್‌ರೋಬ್‌ಗೆ ಮೆರುಗು ನೀಡಿ, ನಿಮ್ಮ ಸ್ನೇಹಿತರೊಂದಿಗೆ ಕಾಫಿ ಮತ್ತು ನಗುವನ್ನು ಹಂಚಿಕೊಳ್ಳಿ. ಅಂತಹ ದಿನಗಳು ಮತ್ತು ಸಮಯಗಳು ಅಪರೂಪಕ್ಕೆ ಒದಗಿ ಬರುತ್ತವೆ. ಪ್ರತಿಕ್ಷಣವನ್ನು ಆನಂದಿಸಿ. ನಿಮ್ಮ ಉದ್ಯಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಇದು ಉತ್ತಮ ಸಮಯ.

ತುಲಾ :-

ಉತ್ತಮ ಆರೋಗ್ಯ, ಕೌಟುಂಬಿಕ ಕ್ಷೇತ್ರದಲ್ಲಿ ಉತ್ತಮ ಸಮಯ, ಮತ್ತು ವ್ಯವಹಾರದಲ್ಲಿ ಉತ್ತಮ ಹಣಕಾಸು ಪ್ರತಿಫಲ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಆಕಸ್ಮಿಕ ಘಟನೆಗಳೊಂದಿಗೆ ಅದೃಷ್ಟದ ದಿನವನ್ನು ಗಣೇಶ ನೀಡುತ್ತಾರೆ. ಇಂದು ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉಲ್ಲಾಸದ ಕ್ಷಣವನ್ನು ಆನಂದಿಸುವಿರಿ ಮತ್ತು ನಿಮ್ಮ ಜೊತೆಗಾರರು ಮತ್ತು ಸಹೋದ್ಯೋಗಿಗಳೊಂದಿಗೆ ಅದ್ಭುತ ವಾತಾವರಣವನ್ನು ಹಂಚಿಕೊಳ್ಳುವಿರಿ. ಯಾವುದೇ ಪರಿಶ್ರಮವಿಲ್ಲದೆ, ಕೆಲಸದಲ್ಲಿ ಕ್ಷಿಪ್ರ ಫಲಿತಾಂಶ ಸಿಗಲಿದೆ. ನೀವು ಪ್ರಶಂಸೆ ಮತ್ತು ಖ್ಯಾತಿ ಗಳಿಸುವಿರಿ ಮತ್ತು ಇದು ನಿಮ್ಮನ್ನು ಆನಂದಪರವಶರಾಗಿಸುತ್ತದೆ. ಎಚ್ಚರಿಕೆಯಿಂದಿರಿ, ತುಂಬಾ ಒರಟು ವರ್ತನೆ ಬೇಡ. ವ್ಯಂಗ್ಯದ ಮಾತುಗಳನ್ನು ನಿಯಂತ್ರಿಸಿ ಇಲ್ಲವಾದಲ್ಲಿ ಇದು ರದ್ದುಪಡಿಸಲಾಗದಂತಹ ತೊಂದರೆಗಳನ್ನು ಸೃಷ್ಟಿಸಬಹುದು. ಹೆಚ್ಚಿವರಿ ವೆಚ್ಚಗಳ ಬಗ್ಗೆ ಎಚ್ಚರಿಕೆವಹಿಸಿ.

ವೃಶ್ಚಿಕ :-

ದಿನದ ಯಾವುದೇ ಭಾಗದಲ್ಲಿ ಮುಖಾಮುಖಿಯಾಗುವುದನ್ನು ತಪ್ಪಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಇದು ಕೆಲಸ ಅಥವಾ ಕುಟುಂಬ ವಿಚಾರಗಳಿಗೆ ಸಂಬಂಧಿಸಿದ್ದಾಗಿರಬಹುದು. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಮಕ್ಕಳ ಬಗ್ಗೆ ನೀವು ಚಿಂತೆಗೊಳಗಾಗಬಹುದು. ಉನ್ನತ ಶಿಕ್ಷಣಕ್ಕಾಗಿ ಯೋಜನೆ ರೂಪಿಸುತ್ತಿರುವವರಿಗೆ ಇದು ಉತ್ತಮ ಸಮಯ. ಅವರಿಂದಾಗಿ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ಹೆಚ್ಚು ಶ್ರಮಪಟ್ಟಲ್ಲಿ ಫಲಪ್ರದ ಫಲಿತಾಂಶವು ನಿಮ್ಮದಾಗಲಿದೆ. ಕ್ಷಿಪ್ರ ಹಣ ಸಂಪಾದನೆಯ ಯೋಜನೆಗಳಲ್ಲಿ ಮತ್ತು ಶೇರು ಮಾರುಕಟ್ಟೆ ಮುಂತಾದವುಗಳಲ್ಲಿ ಹೂಡಿಕೆ ಮಾಡಬೇಡಿ. ಆದರೂ, ಭವಿಷ್ಯಕ್ಕಾಗಿ ಬಂಡವಾಳ ಹೂಡಲು ಇದು ಉತ್ತಮ ಸಮಯ. ಸಾಧ್ಯವಿದ್ದರೆ ಪ್ರಯಾಣವನ್ನು ಮುಂದೂಡಿ.

ಧನು :-

ಕೆಲವು ದಿನಗಳು ಕೇವಲ ನಿಯೋಜಿತವಾಗಿರುವುದಿಲ್ಲ. ಎಲ್ಲವೂ ವ್ಯವಸ್ಥಿತವಾಗಿದ್ದರೂ, ಕೆಲವು ಮಾತ್ರ ಅಸಂಗತವಾಗಿರುವಂತೆ ಕಂಡುಬರುತ್ತದೆ. ಇಂದು ಅಂತಹ ದಿನಗಳಲ್ಲಿ ಒಂದು. ಇಂದು ನೀವು ಚಿಂತೆಗಳಿಂದ ದೂರವಿದ್ದೀರಿ ಎಂಬುದು ಹೇಳಿಕೆಯಲ್ಲಿ ಎದ್ದುಕಾಣುತ್ತದೆ. ಆದರೂ, ನಿಮ್ಮ ಕೈಯಲ್ಲಿ ಏನಿದೆ ಅದರೊಂದಿಗೆ ಮುಂದುವರಿಯಿರಿ. ಎಲ್ಲ ಕಾನೂನು ದಾಖಲೆಗಳು ವಿಶೇಷವಾಗಿ ಆಸ್ತಿ ಮತ್ತು ಪಿತ್ರಾರ್ಜಿತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಋಣಾತ್ಮಕ ಪ್ರಭಾವದಿಂದ ದೂರವಿರಿ. ಕೆಲವು ರೀತಿಯ ಟೀಕೆಗಳು ಉಂಟಾಗಬಹುದು.ಪರಿಣಾಮವಾಗಿ ನೀವು ಹಣವನ್ನೂ ಕಳೆದುಕೊಳ್ಳಬಹುದು. ಆದ್ದರಿಂದ ಎಚ್ಚರದಿಂದಿರಿ. ಇಂದು ನೀವು ಸಣ್ಣ ಪ್ರಮಾಣದ ವ್ಯಾಧಿಯಿಂದ ನರಳಬಹುದು ಅಥವಾ ಹೆತ್ತವರ ಆರೋಗ್ಯವು ನಿಮ್ಮನ್ನು ಚಿಂತೆಗೀಡುಮಾಡಬಹುದು. ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳಿ.

ಮಕರ :-

ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಸಂಭ್ರಮದ ಕ್ಷಣಗಳನ್ನು ಗಣೇಶ ದಯಪಾಲಿಸುತ್ತಾರೆ. ಈ ಸಂತಸ ದಿನದ ಪೂರ್ತಿ ಪ್ರಯೋಜನವನ್ನು ಪಡೆಯಲು ನೀವು ಪ್ರವಾಸಿ ಸ್ಥಳಗಳಿಗೆ ತೆರಳಬಹುದು ಅಥವಾ ಮನೆಯಲ್ಲಿ ಕೇವಲ ನೀವು ಮತ್ತು ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಹಾಯಾದ ದಿನಕ್ಕಾಗಿ ಯೋಜನೆ ರೂಪಿಸಬಹುದು. ಆಸ್ತಿ ಸಂಬಂಧಿತ ಯಾವುದೇ ವಿಚಾರಗಳು ಅದೃಷ್ಟಕಾರಿ ಪರಿಣಾಮವನ್ನು ಉಂಟುಮಾಡುತ್ತದೆ. ಕಚೇರಿ ಸ್ಥಳವನ್ನು ಖರೀದಿಸಲು ನೀವು ಯಾವುದೇ ಸಮಯದಲ್ಲಿ ಆಲೋಚಿಸಬಹುದು. ವ್ಯವಹಾರ, ಹೊಸ ಯೋಜನೆ ಮತ್ತು ಎಲ್ಲಾ ಹಣಕಾಸು ವಿಚಾರಗಳಿಗೆ ಉತ್ತಮ ಸಮಯ.ನಿಮಗೆ ನೀಡಿರುವ ಉಜ್ವಲ ಸಾಮರ್ಥ್ಯದಿಂದ ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಸುಲಭವಾಗಿ ಗೆಲುವು ಸಾಧಿಸುತ್ತೀರಿ.ಎಲ್ಲಾ ಶೈಕ್ಷಣಿಕ ವಿಚಾರಗಳಿಗೆ ಉತ್ತಮ ದಿನ. ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರು ಉತ್ತಮ ಪ್ರತಿಫಲವನ್ನು ನಿರೀಕ್ಷಿಸಬಹುದು.ಆರೋಗ್ಯವು ಅನುಕೂಲಕರವಾಗಿರುತ್ತದೆ.

ಕುಂಭ :-

ಆಯ್ಕೆಗಳನ್ನು ಹೊಂದಿರುವುದು ಉತ್ತಮವೇ? ಕಡಿಮೆ ತಂತ್ರಜ್ಞಾನ ಮತ್ತು ಕೊನೆರಹಿತ ಆಯ್ಕೆಗಳು ಇದ್ದಲ್ಲಿ ಜೀವನವು ಸಾಮಾನ್ಯವಾಗಿರುವುದಿಲ್ಲವೇ? ಅಂಗಡಿಯ ಸಹ ಮಾಲೀಕನು ಇನ್ನೊಂದು ವಿಧದ ಉಡುಪನ್ನು ತೋರಿಸಿದರೂ, ಅವರ ಮೇಲೆ ಅರಚುವುದನ್ನು ನೀವು ನಿಯಂತ್ರಿಸಬೇಕು.ಚಂಚಲತೆಯು ಇಂದು ಪ್ರಾಬಲ್ಯ ಮೆರೆಯುತ್ತದೆ. ನಿಮ್ಮ ಸಿಡುಕನ್ನು ಹತೋಟಿಯಲ್ಲಿಡಿ. ಮಾನಸಿಕವಾಗಿ ನೀವು ಅಸ್ಥಿರವಾಗಿರುತ್ತೀರಿ ಮತ್ತು ನಿರ್ಧಾರ ಕೈಗೊಳ್ಳುವುದು ಸುಲಭವೆಂದು ನಿಮಗೆ ಅನಿಸುವುದಿಲ್ಲ. ಆದರೂ, ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಜನರೊಂದಿಗೆ ಆಗಿರಬಹುದು ಅಥವಾ ಕಷ್ಟಕರ ಪರಿಸ್ಥಿತಿಗಳಲ್ಲೂ ಆಗಿರಬಹುದು ತಾಳ್ಮೆಯಿಂದಿರಿ. ಅವುಗಳು ಸಮಯ ತೆಗೆದುಕೊಳ್ಳಬಹುದು ಆದರೆ, ಎಲ್ಲವೂ ಕ್ರಮೇಣ ಬಗೆಹರಿಯುತ್ತದೆ. ವಿದ್ಯಾರ್ಥಿಗಳ ಯಶಸ್ಸನ್ನು ಕಾಣಬೇಕಾದರೆ ಹೆಚ್ಚು ಶ್ರಮಪಡಬೇಕು ಎಂಬುದಾಗಿ ಗಣೇಶ ಹೇಳುತ್ತಾರೆ.

ಮೀನ :-

ಆರೋಗ್ಯ ಮತ್ತು ಮಾನಸಿಕ ಶಾಂತಿ ಹಾಗೂ ಸ್ಪಷ್ಟತೆಗೆ ಸಂಬಂಧಿಸಿ ಇಂದು ಅದ್ಭುತ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ದಿನಪೂರ್ತಿ ಹಿತಕರ ಪ್ರಭಾವವಿರುತ್ತದೆ ಮತ್ತು ಇದು ಹೊಸ ದೈಹಿಕ ಆರೋಗ್ಯವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಕಾರ್ಯಕ್ಷೇತ್ರ, ಮನೆ, ಹಾಗೂ ಬಿಡುವಿನ ವೇಳೆಯ ಉತ್ತೇಜನಕಾರಿ ವಾತಾವರಣವನ್ನು ಪ್ರೋತ್ಸಾಹಿಸಲು ಉತ್ತಮ ನಿರ್ವಹಣೆಯ ಮೂಲಕ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಉತ್ತಮ ಫಲಿತಾಂಶವನ್ನೇ ನೀಡುತ್ತೀರಿ.ಹೊಸ ಯೋಜನೆಯ ಬಗ್ಗೆ ಮೇಲಾಧಿಕಾರಿಗಳ ದೃಢತೆಗಾಗಿ ಸಭೆಯಲ್ಲಿ ನೀವು ಶ್ರಮಪಡಬೇಕಾಗುತ್ತದೆ. ಬಿಡುವಿನ ವೇಳೆ ಆರೋಗ್ಯಕರ ತಿನಿಸುಗಳನ್ನು ತಿನ್ನಲು ಮರೆಯಬೇಡಿ. ನಿಮ್ಮ ತೀರ್ಮಾನಗಳು ಚತುರತೆಯಿಂದ ಕೂಡಿರುವುದರಿಂದ ನೀವು ಹೂಡಿಕೆಯಲ್ಲಿ ಉತ್ತಮ ಪ್ರತಿಫಲವನ್ನು ನಿರೀಕ್ಷಿಸುತ್ತೀರಿ. ಪ್ರಯಾಣವು ಸಂಭ್ರಮ ಹಾಗೂ ಖುಷಿಯಿಂದ ಕೂಡಿರುತ್ತದೆ.

WhatsApp Group Join Now

Spread the love

Leave a Reply